Download Now Banner

This browser does not support the video element.

ಕೊಪ್ಪಳ: ಕೊಪ್ಪಳದಲ್ಲಿ ಹಿಂದೂ ಯುವಕನ ಕೊಲೆ ಮಾಡಿದ್ದು ಸುಪಾರಿ ಕಿಲ್ಲರ್ಸ್ ; ರಾಜುಗೌಡ ಆರೋಪ

Koppal, Koppal | Aug 11, 2025
ಕೊಪ್ಪಳದಲ್ಲಿ ನಡೆದ ಹಿಂದೂ ಯುವಕನ ಕೊಲೆಗೆ ಕೇಳರಳದ ಲಿಂಕ್ ಇದೆ. ಕೊಲೆ ಮಾಡಿದ್ದು ಸುಪಾರಿ ಕಲ್ಲರ್ಸ್, ಎಂದು ಕೊಪ್ಪಳದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಾಜುಗೌಡ ಅವರು ಆರೋಪಿಸಿದ್ದಾರೆ. ಕೂಡಲೆ ಈ ಸುಪಾರಿ ಕಿಲ್ಲರ್ಸ್ ಗಳನ್ನ ಪತ್ತೆ ಹಚ್ಚಿ ಶಿಕ್ಷೆ ಕೊಡೀಸ ಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ...
Read More News
T & CPrivacy PolicyContact Us