ಕೊಪ್ಪಳದಲ್ಲಿ ನಡೆದ ಹಿಂದೂ ಯುವಕನ ಕೊಲೆಗೆ ಕೇಳರಳದ ಲಿಂಕ್ ಇದೆ. ಕೊಲೆ ಮಾಡಿದ್ದು ಸುಪಾರಿ ಕಲ್ಲರ್ಸ್, ಎಂದು ಕೊಪ್ಪಳದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಾಜುಗೌಡ ಅವರು ಆರೋಪಿಸಿದ್ದಾರೆ. ಕೂಡಲೆ ಈ ಸುಪಾರಿ ಕಿಲ್ಲರ್ಸ್ ಗಳನ್ನ ಪತ್ತೆ ಹಚ್ಚಿ ಶಿಕ್ಷೆ ಕೊಡೀಸ ಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ...