Download Now Banner

This browser does not support the video element.

ಚಾಮರಾಜನಗರ: ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಾರೆ ಎಂದು ಪೊಲೀಸರು ಹಿಂದು ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದಾರೆ : ನಗರದಲ್ಲಿ ಬಿಜೆಪಿ ಮುಖಂಡ ನಿಜಗುಣ ರಾಜು

Chamarajanagar, Chamarajnagar | Sep 2, 2025
ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿಜಗುಣ ರಾಜು ಮಾತನಾಡಿ ಕಳೆದ 9 ತಿಂಗಳ ಹಿಂದೆ ಚಾಮರಾಜನಗರದಲ್ಲಿ ನಡೆದಿದ್ದ ಹನುಮ ಜಯಂತಿ ಮೆರವಣಿಗೆ ವೇಳೆ ಮಸೀದಿ ಮುಂಭಾಗ ಪಟಾಕಿ ಸಿಡಿಸಿದ್ದಾರೆ ಎಂದು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ೧೦ ಜನರ ವಿರುದ್ಧ ಎಫ್ ಐಆರ್ ಮಾಡಿದ್ದಾರೆ. ಹನುಮ ಜಯಂತಿ ವೇಳೆ ಸಂತ್ತೆಮರಳ್ಳಿ ಸರ್ಕಲ್ ನಲ್ಲಿ ಮಾತ್ರ ಪಟಾಕಿ ಸಿಡಿಸಲಾಗಿತ್ತು. ಆದರೆ ಮಸೀದಿ ಮುಂಭಾಗ ಪಟಾಕಿ ಸಿಡಿಸಿ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದರು
Read More News
T & CPrivacy PolicyContact Us