Download Now Banner

This browser does not support the video element.

ಕಾರವಾರ: ಸುಂಕೇರಿಯ ಕಠಿಣಕೋಣದಲ್ಲಿ ವ್ಯಕ್ತಿ ಕಾಲು ಜಾರಿ ಬಾವಿಗೆ ಬಿದ್ದು ಸಾವು

Karwar, Uttara Kannada | Aug 31, 2025
ವ್ಯಕ್ತಿಯೊಬ್ಬ ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಗರದ ಸುಂಕೇರಿಯಲ್ಲಿ ಸಂಭವಿಸಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ರವಿವಾರ ಸಂಜೆ 6ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಸುಂಕೇರಿ ಬಳಿಯ ಕಠಿಣಕೋಣದಲ್ಲಿ ಸಚಿನ್ ಗಾಂವಕಾರ್ (42) ಬಾವಿಯಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕೆಲಸ ಮಾಡಿ ವಾಪಸ್ ಬಂದು ಬಾವಿಯ ಬಳಿ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಪ್ರಕರಣದ ತನಿಕೆ ಮುಂದುರಿದಿದೆ.
Read More News
T & CPrivacy PolicyContact Us