Download Now Banner

This browser does not support the video element.

ಶೃಂಗೇರಿ: ಶೃಂಗೇರಿ ಬಳಿ ನದಿಗೆ ಹಾರಿ ಬಿದ್ದ ಕಾರು, ಪ್ರಯಾಣಿಕರು ಬದುಕಿದ್ದೆ ಪವಾಡ ಅಂತಿದ್ದಾರೆ ಸ್ಥಳೀಯರು..!. ಅಂತಹದ್ದೇನಾಯ್ತು..?.

Sringeri, Chikkamagaluru | Sep 7, 2025
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನದಿಗೆ ಬಿದ್ದು ಪವಾಡ ಸದೃಶ ಸಣ್ಣ ಪುಟ್ಟ ಗಾಯವು ಆಗದೆ ನಾಲ್ವರು ಪ್ರಯಾಣಿಕರು ಪಾರಾಗಿ ಬಂದಿರುವ ಘಟನೆ ಶೃಂಗೇರಿ ತಾಲೂಕಿನ ಗುಲಗಂಜಿ ಮನೆ ಗ್ರಾಮದ ಬಳಿ ನಡೆದಿದೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಕಳದಿಂದ ಶೃಂಗೇರಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ರಸ್ತೆ ಪಕ್ಕದ ಶೃಂಗೇರಿಯ ತುಂಗಾ ನದಿಯ ಉಪನದಿಗೆ ಹಾರಿ ಬಿದ್ದಿದ್ದು, ವಾಹನ ನದಿಯ ನೀರಿನಲ್ಲಿ ಮುಳುಗಡೆಯಾಗಿದೆ. ಘಟನೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ದಾರಿ 169ರಲ್ಲಿ ಘಟನೆ ನಡೆದಿದೆ. ಸದ್ಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದೆ ಆಶ್ಚರ್ಯ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪ
Read More News
T & CPrivacy PolicyContact Us