Download Now Banner

This browser does not support the video element.

ಬೀದರ್: ಅತಿವೃಷ್ಟಿ ಹಿನ್ನೆಲೆ ಬೀದರ್ ನಗರ ಒಂದಕ್ಕೆ ₹200 ಕೋಟಿ ನೀಡಲು ಸಿಎಂ ಗೆ ಮನವಿ: ಯರನ್ನಳ್ಳಿಯಲ್ಲಿ ಸಚಿವ ರಹೀಮ್ ಖಾನ್

Bidar, Bidar | Aug 23, 2025
ಅತಿವೃಷ್ಟಿ ಹಿನ್ನೆಲೆಯಲ್ಲಿ ಹಾನಿ ಆಗಿರುವ ಹಿನ್ನೆಲೆಯಲ್ಲಿ ಕೇವಲ ಬೀದರ್ ನಗರಕ್ಕೆ ₹ 200 ಕೋಟಿ ಪರಿಹಾರ ನೀಡಲು ಈಗಾಗಲೇ ಸಿಎಂ ಗೆ ಮನವಿ ಮಾಡಲಾಗಿದೆ ಎಂದು ಹೋರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್ ಅವರು ತಿಳಿಸಿದರು. ಅತಿವೃಷ್ಟಿ ಹಿನ್ನೆಲೆಯಲ್ಲಿ ಬೀದರ್ ನಗರ ಸೇರಿದಂತೆ ತಾಲೂಕಿನ ಚಿಲ್ಲರ್ಗಿ ಸಾಂಗ್ ವಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಹಾನಿ ಮತ್ತು ಬೆಳೆ ಹಾನಿ ಪರಿಶೀಲನೆ ಬಳಿಕ ಯರನ್ನಳ್ಳಿಯಲ್ಲಿ ತಿಳಿಸಿದರು.
Read More News
T & CPrivacy PolicyContact Us