Download Now Banner

This browser does not support the video element.

ಶೃಂಗೇರಿ: 2 ವರ್ಷದ ಮಗು ಆಸ್ಪತ್ರೆಗೆ ಕರೆದೊಯ್ಯಲು ಪರದಾಟ.! ಮರ ಬಿದ್ದು ಪೀಸ್ ಆದ ಕಾಲುಸಂಕ.!

Sringeri, Chikkamagaluru | Sep 7, 2025
ಮರ ಬಿದ್ದು ಕಾಲು ಸಂಕಪುಡಿಯಾಗಿ ಎರಡು ವರ್ಷದ ಮಗು ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೇ ಪರದಾಟ ಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹುಲುಗಾರುಬೈಲು ಗ್ರಾಮದಲ್ಲಿ ನಡೆದಿದೆ. ಹುಲುಗಾರು ಗ್ರಾಮಕ್ಕೆ ಸುಸಜ್ಜಿತವಾದ ಸೇತುವೆ ಸಂಪರ್ಕವನ್ನು ಮಾಡಿಕೊಳ್ಳುವಂತೆ ನೂರಾರು ಬಾರಿ ಮನವಿ ಮಾಡಿದ್ದರು ಕೂಡ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us