Download Now Banner

This browser does not support the video element.

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ, ರೌಡಿಶೀಟರ್ ಹತ್ಯೆ ಕೇಸ್ ವಿಚಾರ ಮತ್ತೊಂದು ವಿಡಿಯೋ ವೈರಲ್

Vijayapura, Vijayapura | Sep 3, 2025
ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ, ರೌಡಿಶೀಟರ್ ಹತ್ಯೆ ಕೇಸ್ ವಿಚಾರ ಹತ್ಯೆ ಬೆನ್ನಲ್ಲೇ 2023 ರಲ್ಲಿನ ವಿಡಿಯೋ ವೈರಲ್ ಆಗಿದೆ. ಗ್ರಾಮ ಪಂಚಾಯಿತಿಯಲ್ಲಿನ ಭ್ರಷ್ಟಾಚಾರ ಪ್ರಶ್ನಿಸಿದ್ದ ಜಾಕೀರ್ ಮನಿಯಾರ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ 15ನೇ ಹಣಕಾಸಿನಲ್ಲಿ ಭ್ರಷ್ಟಾಚಾರ ಆರೋಪಿಸಿದ್ದ ಜಾಕೀರ್ ಮನಿಯಾರ. ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದ ಭೀಮನಗೌಡ ಬಿರಾದಾರ. 18-10-2023 ಪ್ರಶ್ನಿಸಿದ್ದ
Read More News
T & CPrivacy PolicyContact Us