Download Now Banner

This browser does not support the video element.

ಮಂಗಳೂರು: ಸೆಪ್ಟೆಂಬರ್ 12ಕ್ಕೆ ಹೊಸ ತುಳು ಸಿನಿಮಾ "ಪಿದಾಯಿ' ರಿಲೀಸ್; ಲೇಡಿಹಿಲ್ ನಲ್ಲಿ ನಟಿ ರೂಪಾ ವರ್ಕಾಡಿ ಹೇಳಿಕೆ

Mangaluru, Dakshina Kannada | Sep 8, 2025
ನಮ್ಮ ಕನಸು ಬ್ಯಾನರ್ ಅಡಿಯಲ್ಲಿ ಕೆ. ಸುರೇಶ್ ಅವರ ನಿರ್ಮಾಣದ , ರಮೇಶ್ ಶೆಟ್ಟಿಗಾರ್ ಕಥೆ ಬರೆದು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಸೆಪ್ಟೆಂಬರ್ 12ನೇ ತಾರೀಕಿನಂದು ಕರಾವಳಿಯಾದ್ಯಂತ ಬೆಳ್ಳಿ ತೆರೆಯ ಮೇಲೆ ಬಿಡುಗಡೆಯಾಗಲಿದೆ‌ ಎಂದು ನಟಿ ರೂಪಾ ವರ್ಕಾಡಿ ತಿಳಿಸಿದರು .
Read More News
T & CPrivacy PolicyContact Us