Download Now Banner

This browser does not support the video element.

ಸಾಗರ: ಸಾಗರ ತಾಲೂಕಿನ ನಾಲ್ಕು ಗ್ರಾಮದಲ್ಲಿ ನೆಟ್ವರ್ಕ್ ಗಾಗಿ ಗಣತಿ ವಿರೋಧಿಸಿ ಪ್ರತಿಭಟನೆ

Sagar, Shimoga | Oct 5, 2025
ಮಲೆನಾಡು ಶಿವಮೊಗ್ಗದಲ್ಲಿ ನೆಟ್ವರ್ಕ್ ಆಗಿ ಗಣತಿ ವಿರೋಧಿಸಿ ವಿಭಿನ್ನ ಹೋರಾಟ ಮಾಡಲಾಗಿದೆ.ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸಾಮಾಜಿಕ,ಆರ್ಥಿಕ ಸಮೀಕ್ಷೆಗೆ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬರೂರು, ಕಲ್ಲುಕೊಪ್ಪ, ತೆಪ್ಪಗೋಡು ಮತ್ತು ಮುಳುಕೇರಿ ಗ್ರಾಮಸ್ಥರಿಂದ ಗ್ರಾಮಗಳ ನೆಟ್ವರ್ಕ್ ಹೋರಾಟ ಸಮಿತಿ ವತಿಯಿಂದ ಈ ಪ್ರತಿಭಟನೆಯನ್ನು ನಡೆಸಲಾಗಿದೆ.ನೆಟ್ವರ್ಕ್ ಕೊಟ್ಟು ಗೆಳತಿಯನ್ನ ಮಾಡಿ ಇಲ್ಲವಾದರೆ ಬೇಡ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜನಗಣತಿಗೆ ನಮ್ಮ ವಿರೋಧವಿಲ್ಲ ಆದರೆ ನೆಟ್ವರ್ಕ್ ಬೇಕು ಸಮೀಕ್ಷೆಗೆ ನಾವು ಸಹಕರಿಸಲ್ಲ ಎಂದು ಹೋರಾಟದ ಹಾದಿಯನ್ನ ಗ್ರಾಮಸ್ಥರು ಹಿಡಿದಿದ್ದಾರೆ. ಇಕ್ವಿಟಾದ ಮಾಹಿತಿ ಭಾನುವಾರ ಲಭ್ಯವಾಗಿದೆ.
Read More News
T & CPrivacy PolicyContact Us