Download Now Banner

This browser does not support the video element.

ಚಿಕ್ಕಬಳ್ಳಾಪುರ: ಶಾಂತ ಗ್ರೂಫ್ ಆಫ್ ಇನ್ಸ್ಟಿಟೂಷನ್ ನಲ್ಲಿ ವಿದ್ಯಾರ್ಥಿ ನೇಣಿಗೆ ಶರಣು-ಮಹಮದ್ ಶಬೀರ್ ಕೇರಳ ಮೂಲದ ವಿದ್ಯಾರ್ಥಿ

Chikkaballapura, Chikkaballapur | Sep 7, 2025
ಚಿಕ್ಕಬಳ್ಳಾಪುರ ತಾಲ್ಲೂಕು ಪೆರೆಸಂದ್ರ ಕ್ರಾಸ್ ಶಾಂತ ಗ್ರೂಫ್ ಆಪ್ ಇನ್ಟಿಟೂಷನ್ ನಲ್ಕಿ ಪ್ಯಾರ ಮೆಡಿಕಲ್ ಟೆಕ್ನಿಷಿಯನ್ ಕೋರ್ಸಲ್ಲಿ ಸ್ಟಡೀ ಮಾಡುತಿದ್ದ ವಿದ್ಯಾರ್ಥಿ ತಾನು ಸ್ಟಡಿ ಮಾಡುತಿದ್ದ ಹಾಸ್ಟೆಲ್ ರೂಮಲ್ಲಿ ತನ್ನ ಪಂಚೆಯಿಂದ ಕಿಟಿಕಿ ಬಾಗಿಲಿಗೆ ಬಿಗಿದು ನೇಣಿಗೆ ಶರಣಾಗಿದ್ದಾನೆ ಮೃತ ವಿದ್ಯಾರ್ಥಿ ಹೆಸರು ಮಹಮದ್ ಶಭೀರ್ ಎಂದು ತಿಳಿದು ಬಂದಿದ್ದು ಈತ ಕೇರಳ ರಾಜ್ಯದಿಂದ ಇಲ್ಲಿಗೆ ಬಂದು ಓದುತಿದ್ದ ಎನ್ನಲಾಗಿದೆ ಕಾಲೇಜ್ ಹಾಸ್ಟಲ್ ನಲ್ಲಿದ್ದುಕೊಂಡು ಓದುತಿದ್ದ ಮಹಮದ್ ಶಭೀರ್ ಕೇರಳದಿಂದ ಬಂದು ಇದೆ ಕಾಲೇಜಿನಲ್ಲಿ ಓದುತಿದ್ದ ತನ್ನ ಕ್ಲಾಸ್ ಮೇಟ್ ಒಬ್ಬಳನ್ನ ಪ್ರೀತಿಸುತಿದ್ದ ಎನ್ನಲಾಗಿದೆ ಆಕೆ ಇವನ ಪ್ರೀತಿಯನ್ನ ನಿರಾಕರಿಸಿದ್ದಳೆಂಬ ಕಾರಣಕ್ಕೆ ಈತ ನೇಣಿಗೆ ಶರಣಾಗಿದ್ದಾನೆ
Read More News
T & CPrivacy PolicyContact Us