Download Now Banner

This browser does not support the video element.

ಚಿಟಗುಪ್ಪ: ಆದ್ಯತೆ ಮೇರೆಗೆ ಅನುದಾನ ನೀಡಿದ್ದೇನೆ ಅಗತ್ಯತೆ ಆಧರಿಸಿ ಇನ್ನು ಕೊಡುವೆ: ಪಟ್ಟಣದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್

Chitaguppa, Bidar | Sep 9, 2025
ಅದಕ್ಕೆ ಮೇರೆಗೆ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ನೀಡಿದ್ದೇನೆ ಅಗತ್ಯತೆಯನ್ನು ಆದರಿಸಿ ಇನ್ನು ಹೆಚ್ಚಿನ ನೀಡಲು ಸಿದ್ಧವಿರುವುದಾಗಿ ಶಾಸಕ ಡಾ. ಸಿದ್ದು ಪಾಟೀಲ್ ತಿಳಿಸಿದರು. ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ 3ಕ್ಕೆ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Read More News
T & CPrivacy PolicyContact Us