Download Now Banner

This browser does not support the video element.

ಮಾಲೂರು: ರೈಲ್ವೇ ನಿಲ್ದಾಣದ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿರವರ ಪುತ್ಥಳಿಯನ್ನು ಸ್ಥಾಪಿಸಲು ಸಂಚಿಕೆ ನಾರಾಯಣಸ್ವಾಮಿ ನಗರದಲ್ಲಿ ಮನವಿ

Malur, Kolar | Sep 13, 2025
ರೈಲ್ವೇ ನಿಲ್ದಾಣದ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿರವರ ಪುತ್ಥಳಿಯನ್ನು ಸ್ಥಾಪಿಸಲು ಸಂಚಿಕೆ ನಾರಾಯಣಸ್ವಾಮಿ ಮನವಿ ಮಾಲೂರು :ವಾಲ್ಮೀಕಿ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಕಾನೂನು ರೀತಿ ಅಧಿಕಾರಿಗಳಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ಇದೇ ತಿಂಗಳ ೩೦ ರ ಒಳಗಡೆ ಈಡೇರಿಸುವುದಾಗಿ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು. ಪಟ್ಟಣದ ಕೋಮುಲ್ ನ ಶಿಬಿರ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನದ ಕಾಮಗಾರಿ ಕುರಿತು ತಾಲ್ಲೂಕಿನ ವಾಲ್ಮೀಕಿ ಜನಾಂಗದ ಮುಖಂಡರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ವಾಲ್ಮೀಕಿ ಭವನ ಮತ್ತು ಕಾಂಪೌಂಡ್ ಹಾಗೂ ಸಂತೆ ಬೀದಿಯಲ್ಲಿರುವ ಎಸ್.ಟಿ ವಿದ
Read More News
T & CPrivacy PolicyContact Us