Download Now Banner

This browser does not support the video element.

ಬಸವಕಲ್ಯಾಣ: ಯದಲಾಪೂರ ಗ್ರಾಮದಲ್ಲಿ ಸಾಲಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ

Basavakalyan, Bidar | Sep 6, 2025
ಬಸವಕಲ್ಯಾಣ: ಸಾಲಬಾಧೆಯಿಂದ ಬಳಲುತಿದ್ದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯದಲಾಪೂರ ಗ್ರಾಮದಲ್ಲಿ ಜರುಗಿದೆ. ನರೇಂದ್ರರೆಡ್ಡಿ ಕಾಶಿನಾಥರೆಡ್ಡಿ ಪಾಟೀಲ್ (62) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
Read More News
T & CPrivacy PolicyContact Us