Download Now Banner

This browser does not support the video element.

ಚನ್ನಪಟ್ಟಣ: ಚಿಕ್ಕ‌ಮಳೂರಿನಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಸಿ.ಪಿ.ಯೋಗೀಶ್ವರ್

Channapatna, Ramanagara | Sep 10, 2025
ನಗರದ 1ನೇ ವಾರ್ಡಿನ ಚಿಕ್ಕಮಳ್ಳೂರು ಪ್ರದೇಶದಲ್ಲಿ ಅಧಿಕಾರಿಗಳು ಹಾಗೂ ನಗರಸಭಾ ಆಡಳಿತ ಮಂಡಳಿಯೊಂದಿಗೆ ಬುಧವಾರ ಶಾಸಕ ಸಿ.ಪಿ.ಯೋಗೀಶ್ವರ್ ರಸ್ತೆ ಮತ್ತು ಚರಂಡಿಗಳ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
Read More News
T & CPrivacy PolicyContact Us