ವಿಜಯಪುರ ದಲ್ಲಿ ಪ್ಯಾಲೇಸ್ತೆನ್ ದ್ವಜ್ ಹಾರಿಸಿದ್ದು, ಹಾಗೂ ಗ್ಯಾಂಗ್ ಸ್ಟಾರ್ ಸಲ್ಮಾನ್ ಲಾಲ್ ಪೊಟೋ ಹಿಡಿದು ಮೆರವಣಿಗೆ ಮಾಡಿದ್ದು ಖಂಡನೀಯ, ಈ ವಿಚಾರವಾಗಿ ಸರ್ಕಾರ ಹಾಗೂ ಸಂಬಂಧ ಪಟ್ಟ ಸ್ವಾಮಿಜಿಗಳು ಗಮನ ಹರಿಸಬೇಕು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ ಒಂದು ಕೋಮಿಗೆ ಬೆಂಬಲ ಕೊಡುತ್ತಾರೆ, ಬಹು ಸಂಖ್ಯಾತ ಹಿಂದುಗಳಿಗೆ ಕೊಡುತ್ತಿಲ್ಲ ಎಂದು ಎಸ್ ಸಿ ಮಾರ್ಚಾ ರಾಜ್ಯ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದರು...