Download Now Banner

This browser does not support the video element.

ಜಮಖಂಡಿ: ಮೊಬೈಲ್ ವ್ಯಾಪಾರಸ್ಥರ ಸಂಘದಿಂದ ಅಗಸ್ಟ ೨೫ ರಂದು ಸ್ವಯಂ ಪ್ರೇರಿತರಾಗಿ ಅಂಗಡಿಗಳು ಬಂದಗೆ ಕರೆ

Jamkhandi, Bagalkot | Aug 23, 2025
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ತಾಲೂಕಾ ಮೊಬೈಲ್ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಕೊಡಿ ಬರುವ ಆಗಸ್ಟ್ ೨೫ ಸೋಮವಾರದಂದು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ ಮಾಡಲು ಕರೆ ನೀಡಿದರು.ತಾಲೂಕಾ ಅಧ್ಯಕ್ಷ ವಿನಾಯಕ ಮಳಲಿ ಪ್ರಧಾನಕಾರ್ಶಿ ಅಬ್ದುಲಸಾಬ್ ಜಮಾದಾರ್ ಅವರು ಮಾತನಾಡಿದರು.
Read More News
T & CPrivacy PolicyContact Us