Download Now Banner

This browser does not support the video element.

ಜಮಖಂಡಿ: ತೊದಲಬಾಗಿ-ಗದ್ಯಾಳ ಗ್ರಾಮಗಳ ಹದಗೆಟ್ಟ ರಸ್ತೆ,ದುರಸ್ತಿಗೆ ಸ್ಥಳೀಯರ ಆಗ್ರಹ #localissue

Jamkhandi, Bagalkot | Aug 26, 2025
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಿದ ಗದ್ಯಾಳ ಗ್ರಾಮಕ್ಕೆ ಸಂಪರ್ಕ ಹೊಂದುವ ರಸ್ತೆಯು ಹದಗೆಟ್ಟ ಹೋಗಿದ್ದರಿಂದ ವಾಹನ ಸವಾರರು ತಮ್ಮ ಪ್ರಾಣವನ್ನು ಕೈ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಗ್ರಾಮದ ರೈತ ಪರಶುರಾಮ ಸಾಠೆ ಅವರು ಆಕ್ರೋಶವನ್ನ ಹೊರ ಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಈ ರಸ್ತೆಯನ್ನು ದುರಸ್ತೆ ಮಾಡಿ ವಾಹನ ಸವಾರರಿಗೆ ಅನಕೂಲ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Read More News
T & CPrivacy PolicyContact Us