Download Now Banner

This browser does not support the video element.

ಚಿಕ್ಕಮಗಳೂರು: ರೈತರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ : ಹಾಸನ್ ಫುಟ್ ಪಾರ್ಕ್ ವ್ಯವಸ್ಥಾಪಕ

Chikkamagaluru, Chikkamagaluru | Sep 1, 2025
ಹಾಸನ ಮೆಗಾ ಫುಡ್ ಪಾರ್ಕ್ ಒಂದು ನವೋದ್ಯಮ ಸಂಸ್ಥೆಯಾಗಿ ಕಾಫಿ ಇರುತ್ತಾರೆ ನೆ ಮಾಡುವ ಪ್ರಮುಖ ವಾಣಿಜ್ಯ ಕೆಲಸವನ್ನು ಮಾಡುತ್ತಿದೆ. ರೈತರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ವಲ್ಪವಾದರೂ ಸ್ಪಂದಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಳು ಪ್ರಮುಖ ಬೆಳೆಗಳಾಗಿದ್ದು. ಅಡಿಕೆಗೆ ಹಳದಿ ಮತ್ತು ಕೊಳೆ ರೋಗ ಅತಿ ಹೆಚ್ಚಾಗಿ ಬಾಧಿಸುತ್ತಿದೆ.
Read More News
T & CPrivacy PolicyContact Us