Download Now Banner

This browser does not support the video element.

ಚಿಕ್ಕಮಗಳೂರು: ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಎಂಎಲ್ಸಿ ಸಿ.ಟಿ ರವಿ, ನಗರದಲ್ಲಿ ಗುರು - ಶಿಷ್ಯರ ಸಮಾಗಮ.!

Chikkamagaluru, Chikkamagaluru | Aug 28, 2025
ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಆಗಮಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರನ್ನು ಬಿಜೆಪಿಯ ಎಂಎಲ್ಸಿ ಸಿಟಿ ರವಿ ಸ್ವಾಗತಿಸಿದರು. ಬಹಳ ದಿನಗಳ ನಂತರ ಚಿಕ್ಕಮಗಳೂರಿಗೆ ಆಗಮಿಸಿರುವ ಮಾಜಿ ಸಿಎಂ ಬಿಎಸ್ ವೈ ಅವರನ್ನ ಭೇಟಿಯಾಗಿ ಸಿ.ಟಿ ರವಿ ಉಭಯ ಕುಶಲೊಪರಿ ವಿಚಾರಿಸಿದರು
Read More News
T & CPrivacy PolicyContact Us