Download Now Banner

This browser does not support the video element.

ಮುಳಬಾಗಿಲು: ಶಾಸಕರು ಸೇರಿದಂತೆ ಯಾರೇ ಆಗಲಿ ಇಂತಹ ಕೆಲಸ ಮಾಡಿದ್ರೆ ಕಠಿಣ ಶಿಕ್ಷೆ,ಆಗಬೇಕು:ಪಟ್ಟಣದಲ್ಲಿ ಆಹಾರ ಸಚಿವ ಕೆ.ಎಚ್ ಮುನಿಯಪ್ಪ

Mulbagal, Kolar | Aug 28, 2025
ಸ್ವಪಕ್ಷದ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ಪತ್ರದ ಬಗ್ಗೆ ಸಿಎಂ ಗೆ ದೂರು ನೀಡಿರುವ ಬಗ್ಗೆ ಪಟ್ಟಣದಲ್ಲಿ ಗುರುವಾರ ಮಾದ್ಯಮಗಳಿಗೆ ಪ್ರತಿಕ್ರಯಿಸಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಈ ಬಗ್ಗೆ ಸಿಎಂ ನೇತೃತ್ವದ ಸರ್ವ ಸಮೀತಿಯಿಂದ ಸಭೆ ತೀರ್ಮಾನ ಮಾಡಿದೆ.ಒಕ್ಕೊರಲಿನಿಂದ ನಾವೆಲ್ಲರು ಸಭೆಯಲ್ಲಿ ತಿಳಿಸಿದ್ದೇವೆ.ಇದು ಕೇವಲ ಒಂದು ಕಡೆ ಮಾತ್ರ ಆಗಿಲ್ಲ. ಸಾವಿರಾರು ಜನ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಕೆಲಸದಲ್ಲಿದ್ದಾರೆ.ವಿಶೇಷ ಕಾರ್ಯಕ್ರಮ ರೂಪಿಸಿ ಅವರನೆಲ್ಲ ತೆಗೀಬೇಕು.ಅರ್ಹರಿಗೆ ನೀಡಬೇಕು ಅಂತ ಸಿಎಂ ಗೆ ತಿಳಿಸಿದ್ದೇವೆಎಂದ್ರು
Read More News
T & CPrivacy PolicyContact Us