Download Now Banner

This browser does not support the video element.

ಹನೂರು: ಪಿ.ಜಿ.ಪಾಳ್ಯ ಸಮೀಪ ಶ್ರೀಗಂಧ ಮರ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

Hanur, Chamarajnagar | Aug 23, 2025
ಶ್ರೀಗಂಧ ಮರ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪ ನಡೆದಿದೆ. ಹನೂರು ತಾಲ್ಲೂಕಿನ ಬಿ‌.ಜಿ.ದೊಡ್ಡಿ ನಿವಾಸಿ ಚನ್ನಬಸಪ್ಪ ಬಂಧಿತ ಆರೋಪಿ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಅರಣ್ಯದಲ್ಲಿ ಒಣಗಿದ ಶ್ರೀಗಂಧ ಮರವನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಕಾರ್ಯಚರಣೆ ನಡೆಸಿ ಶ್ರೀಗಂಧ ಮರ ಸಮೇತ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶ್ರೀಗಂಧ ಮರವನ್ನು ವಶಕ್ಕೆ ಪಡೆದು ಅರಣ್ಯಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.
Read More News
T & CPrivacy PolicyContact Us