Download Now Banner

This browser does not support the video element.

ಬೆಂಗಳೂರು ಉತ್ತರ: 8 ವರ್ಷದ ಮಗು ಬಲಿ ಪಡೆದ BMTC, ನರಳಿ ನರಳಿ ಪ್ರಾಣಬಿಟ್ಟ ಮಗು, ಕೆಆರ್ ಮಾರ್ಕೆಟ್‌ನಲ್ಲಿ ಬಸ್ ಅಡ್ಡಗಟ್ಟಿದ ಕುಟುಂಬಸ್ಥರು

Bengaluru North, Bengaluru Urban | Aug 24, 2025
ಆಗಸ್ಟ್ 24 ಸಂಜೆ 6 ಗಂಟೆಗೆ KR ಮಾರ್ಕೆಟ್ ಸಮೀಪ BMTC ಮಗುವೊಂದನ್ನು ಬಲಿ ಪಡೆದು ಕೊಂಡಿದೆ..ತನ್ನ ಪೋಷಕರ ಜೊತೆ ಬೈಕ್ ಅಲ್ಲಿ ಹೋಗ್ತಾ ಇದ್ದಾಗ ಬಸ್ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲಿ ಮಗು ಸಾವನ್ನಪ್ಪಿದೆ. ಸ್ಥಳದಲ್ಲೇ ಬಸ್ ಅಡ್ಡಗಟ್ಟಿ ಚಾಲಕ & ನಿರ್ವಾಹಕನ ಮೇಲೆ ಸ್ಥಳೀಯರು & ಕುಟುಂಬಸ್ಥರು ಕ್ಲಾಸ್ ತೆಗೆದು ಕೊಂಡಿದ್ದಾರೆ ಸದ್ಯ BMTC ಚಾಲಕ& ನಿರ್ವಾಹಕ ಹಲಸೂರು ಪೊಲೀಸ್ ಠಾಣೆಯಲ್ಲಿದ್ದಾರೆ.
Read More News
T & CPrivacy PolicyContact Us