Download Now Banner

This browser does not support the video element.

ಚಿಕ್ಕಬಳ್ಳಾಪುರ: ಚಾಲಕ ಬಾಬುರವರ ಆತ್ಮಹತ್ಯೆ ಪ್ರಕರಣದಲ್ಲಿ ಏ-2 ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು,ನಗರದಲ್ಲಿ ಮಾಹಿತಿ ನೀಡಿದ ವಕೀಲ ದೇವದಾಸ್

Chikkaballapura, Chikkaballapur | Aug 22, 2025
ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿನ ಜಿಲ್ಲಾಡಳಿತ ಭವನ ಮುಂದೆ ಇತ್ತೀಚೆಗೆ ಚಾಲಕ ಬಾಬುರವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಸಂಸದ ಡಾ.ಕೆ ಸುಧಾಕರ್ ರವರು ಏ-1 ಆರೋಪಿಯಾಗಿದ್ದರೆ,ನಾಗೇಶ್ ಮತ್ತು ಮಂಜುನಾಥ್ ಏ-2 ಆರೋಪಿಗಳಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರ ನಗರದ ಜನಪ್ರತಿನಿಧಿಗಳ ನ್ಯಾಯಾಲಯವು ಆರೋಪಿ ನಾಗೇಶ್ ಮತ್ತು ಮಂಜುನಾಥ್ ರವರಿಗೆ ಷರತ್ತು ಬದ್ಧ ಜಾಮೀನನ್ನು ನೀಡಿದೆ ಎಂದು ಅವರ ಪರವಾಗಿರುವ ವಕೀಲ ದೇವದಾಸ್ ರವರು ನಗರದಲ್ಲಿ ಇಂದು ಮಾಹಿತಿ ನೀಡಿದ್ದಾರೆ.
Read More News
T & CPrivacy PolicyContact Us