Download Now Banner

This browser does not support the video element.

ಬಸವಕಲ್ಯಾಣ: ಮಂಠಾಳ ಹಾಗೂ ಹುಲಸೂರ ಗ್ರಾಮ‌ ಪಂಚಾಯತಗಳನ್ನು ಪಟ್ಟಣ ಪಂಚಾಯತ್'ಗಳಾಗಿ ಮೇಲ್ದರ್ಜೆಗೆ ಏರಿಸಿ; ಬೆಂಗಳೂರಿನಲ್ಲಿ ಶಾಸಕ ಸಲಗರ್ ಸಚಿವರಿಗೆ‌ ಒತ್ತಾಯ

Basavakalyan, Bidar | Aug 22, 2025
ಬಸವಕಲ್ಯಾಣ: ತಾಲೂಕಿನ ಪ್ರಮುಖ ಹೊಬಳಿ ಕೇಂದ್ರವಾಗಿರುವ ಮಂಠಾಳ ಹಾಗೂ ನೂತನ ತಾಲೂಕು ಕೇಂದ್ರವಾಗಿರುವ ಹುಲಸೂರ ಪಟ್ಟಣದ ಗ್ರಾಮ‌ ಪಂಚಾಯತ್ ಕೇಂದ್ರಗಳನ್ನು ಪಟ್ಟಣ ಪಂಚಾಯತಗಳನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಶಾಸಕ ಶರಣು ಸಲಗರ್ ಅವರು ಪೌರಾಡಳಿತ ಖಾತೆ ಸಚಿವ ರಹೀಮ್ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
Read More News
T & CPrivacy PolicyContact Us