Download Now Banner

This browser does not support the video element.

ಮುದ್ದೇಬಿಹಾಳ: ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

Muddebihal, Vijayapura | Oct 2, 2025
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿಂದು ವಿಶೇಷ ಕಾರ್ಯಕ್ರಮ ಒಂದನ್ನು ಆಯೋಜನೆ ಮಾಡಲಾಗಿತ್ತು. ಎನ್ ಎಲ್ ನಾಯ್ಕೋಡಿ ಶಿಕ್ಷಕರ ಪ್ರತಿಷ್ಟಾನ‌ ಸಮಿತಿ ಬಿದರಕುಂದಿ, ವಚನ ಸಾಹಿತ್ಯ ಸಂಸ್ಕೃತಿಕ ಪರಿಷತ್ ವಿಜಯಪುರ, ಮಹಾಮನೆ ಬಳಗ, ಮುಸ್ಲಿಂ ಬಾಂಧವ್ಯ ವೇದಿಕೆ, ಪ್ರಗತಿ ಶೀಲ ಗೆಳೆಯರ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕಳೆದ 36 ವರ್ಷಗಳಿಂದ ಈ ವಿಶಿಷ್ಟವಾದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.
Read More News
T & CPrivacy PolicyContact Us