Download Now Banner

This browser does not support the video element.

ಚಿಕ್ಕಮಗಳೂರು: ಮಲೆನಾಡಲ್ಲಿ ನಿಲ್ಲದ ಮಳೆ ಅವಾಂತರ.! ಕುಸಿದು ಬಿದ್ದ 2 ಮನೆಗಳು, ಬೀದಿಗೆ ಬಿದ್ದ ಬಡ ಕುಟುಂಬಗಳು

Chikkamagaluru, Chikkamagaluru | Sep 7, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದಿದ್ದ ಧಾರಾಕಾರ ಮಳೆಗೆ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಚಿಕ್ಕಮಗಳೂರು ತಾಲೂಕಿನ ಮತ್ತಿಖಂಡ ಗ್ರಾಮದ ಶೇಖರ್ ಎಂಬುವವರ ಮನೆ ಸಂಪೂರ್ಣವಾಗಿ ನೆಲೆಸಮವಾಗಿದ್ದು. ಸಾರಗೋಡು ಗ್ರಾಮದ ಲಕ್ಷ್ಮಿ ಎಂಬುವರ ಮನೆಯ ಒಂದು ಗೋಡೆ ನೆಲಕ್ಕುರುಳಿದ್ದು ಪೂರ್ತಿ ಮನೆ ಕುಸಿದು ಬೀಳುವ ಆತಂಕದಲ್ಲಿದ್ದಾರೆ.
Read More News
T & CPrivacy PolicyContact Us