Download Now Banner

This browser does not support the video element.

ರಾಮನಗರ: ಮೋದಿಯವರು ಪ್ರಾರಂಭದಲ್ಲಿ 28% ಜಿಎಸ್ಟಿ ಹಾಕಿ, ಇವಾಗ 12% ಗೆ ಇಳಿಸಿದೆ. ನಗರದಲ್ಲಿ ಆರ್.ಧರ್ಮಸೇನಾ ಆರೋಪ.

Ramanagara, Ramanagara | Sep 5, 2025
ರಾಮನಗರ -- ಕೇಂದ್ರ ಸರ್ಕಾರ ಪ್ರಾರಂಭದಲ್ಲಿ 28% ಜೆ.ಎಸ್.ಟಿ ಹಾಕಿ ಇವಾಗ 12% ಇಳಿಸುತ್ತಿದೆ ಎಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಸಂಜೆ 5:30 ರಲ್ಲಿ ಪ. ಜಾತಿ ವಿಭಾಗದ ರಾಜ್ಯಾಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಆರೋಪಿಸದರು. ರಾಜ್ಯದಲ್ಲಿ ಡಿಸೆಂಬರ್ ಒಳಗೆ ಗ್ರೇಟರ್ ಬೆಂಗಳೂರು ಚುನವಣೆಗಳು ನಡೆಯುತ್ತವೆ. ನಂತರದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳು ಆನಂತರ ಜಿಲ್ಲಾ ಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತವೆ. ಪಕ್ಷದ ಅಧ್ಯಕ್ಷರು ಡಿಸಿಎಂ ಡಿ.ಕೆ.ಶಿವಕುಮಾರ್ ‌ಅವರ ಪಕ್ಷದ ಸಭೆಯಲ್ಲಿ ಹೇಳಿದ್ದಾತೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಚು
Read More News
T & CPrivacy PolicyContact Us