ಬೀದರ್: ಕಾಲ್ತುಳಿತದಿಂದ ಮೃತಪಟ್ಟ ಘಟನೆ ಹಿನ್ನೆಲೆ ಸಿಎಂ ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಅಗ್ರಹಿಸಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ