Download Now Banner

This browser does not support the video element.

ಚಿಕ್ಕಬಳ್ಳಾಪುರ: ದಲಿತ ಬಲಗೈ ಸಮುದಾಯಕ್ಕೆ ಒಳ ಮೀಸಲಾತಿ 8% ಹೆಚ್ಚಿಸುವಂತೆ ಒತ್ತಾಯಿಸಿ ಪೀಳೆಕಂಬಾ ಭವನದಲ್ಲಿ ಸುದ್ದಿಗೋಷ್ಠಿ

Chikkaballapura, Chikkaballapur | Aug 24, 2025
ಮಂಚೇನಹಳ್ಳಿ ಪಟ್ಟಣದಲ್ಲಿರುವ ಪೀಳೆಕಾಂಬಾ ಭವನದಲ್ಲಿ ಜಿಲ್ಲೆಯ ಎಲ್ಲಾ  ಬಲಗೈ ಸಮುದಾಯದ ಮುಖಂಡರು  ಒಳ ಮೀಸಲಾತಿಸಬೇಕೆಂದು ಸುದ್ದಿಗೋಷ್ಠಿ ನಡೆಸಿದರು.ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಿಂಹ ಘರ್ಜನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬಲಗೈ ಸಮುದಾಯದ ಮುಖಂಡ ವಿ.ಎನ್.  ಕೃಷ್ಣಮೂರ್ತಿ ಮಾತನಾಡಿ, ಈ ಸುದ್ದಿಗೋಷ್ಠಿಯ ಪ್ರಮುಖ ಉದ್ದೇಶವೇನೆಂದರೆ ಈ ಹಿಂದೆ ಸರ್ಕಾರ ಮಾಡಿದ ಜನಗಣತಿ ಪ್ರಕಾರ 40 ಲಕ್ಷ ಜನಸಂಖ್ಯೆ ಇದ್ದು, 6%  ಒಳ ಮೀಸಲಾತಿ ನೀಡಿದೆ. ಆದರೆ ಪಕ್ಕದ ರಾಜ್ಯಗಳಲ್ಲಿ ಬಲಗೈ ಸಮುದಾಯಕ್ಕೆ 7.5 % ಒಳ ಮೀಸಲಾತಿ ನೀಡಿದೆ.
Read More News
T & CPrivacy PolicyContact Us