Download Now Banner

This browser does not support the video element.

ಚಿಕ್ಕಮಗಳೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಹಿನ್ನೆಲೆ ಗೌರ್ಱ್ವ ನಮನ.!

Chikkamagaluru, Chikkamagaluru | Sep 11, 2025
ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಹುತಾತ್ಮರುಗಳಿಗೆ ಗೌರವ ನಮನವನ್ನು ಸಲ್ಲಿಸಲಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು, ಪರಿಸರ ವನ್ಯಜೀವಿ ಹೋರಾಟಗಾರರುಗಳು ಹುತಾತ್ಮರಿಗೆ ಗೌರವ ನಮನ ಸಮರ್ಪಿಸಿದರು.
Read More News
T & CPrivacy PolicyContact Us