Download Now Banner

This browser does not support the video element.

ಸವಣೂರು: ಅಂಧರ ಬಾಳಿನ ಆಶಾಕಿರಣ ಪಂ.ಪುಟ್ಟರಾಜ ಗವಾಯಿಗಳು; ತೊಂಡೂರು ಗ್ರಾಮದಲ್ಲಿ ಬಸವಶಾಂತಲಿಂಗ ಶ್ರೀಗಳು

Savanur, Haveri | Sep 2, 2025
ಅಂಧರ ಬಾಳಿನ ಆಶಾಕಿರಣ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು ಅಂತಃಕರಣ ಸೇವಾ ಮನೋಭಾವನೆ ಎಲ್ಲರ ಮನದಲ್ಲಿ ಸದಾ ಇರಲಿದೆ ಎಂದು ಸಿದ್ಧಲಿಂಗೇಶ್ವರ ಕಲ್ಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ತಾಲೂಕಿನ ತೊಂಡೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪುಟ್ಟರಾಜ ಗವಾಯಿಗಳವರ 15ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Read More News
T & CPrivacy PolicyContact Us