Download Now Banner

This browser does not support the video element.

ಅಥಣಿ: ಅನಂತಪುರ ಗ್ರಾಮದಲ್ಲಿ ದೇಹತ್ಯಾಗ ವದಂತಿ ಪ್ರಕರಣ ಭಕ್ತರು ಬೆಳಗಾವಿಗೆ ಶಿಫ್ಟ್

Athni, Belagavi | Sep 8, 2025
08ರಂದು ದೇಹತ್ಯಾಗ ಮಾಡುವುದಾಗಿ ನಿರ್ಧರಿಸಿದ್ದ ಕುಟುಂಬವನ್ನು ಆಡಳಿತ ಹಾಗೂ ಪೊಲೀಸರ ತಕ್ಷಣದ ಹಸ್ತಕ್ಷೇಪದಿಂದ ತಪ್ಪಿಸಲಾಗಿದ್ದು, ಐವರನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅನಂತಪುರ ಗ್ರಾಮದ ಹೊರವಲಯದ ಇರಕರ ಕುಟುಂಬದ ತುಕಾರಾಮ ಇರಕರ, ಪತ್ನಿ ಸಾವಿತ್ರಿ, ಮಗ ರಮೇಶ, ಸೊಸೆ ವೈಷ್ಣವಿ ಹಾಗೂ ಮಹಾರಾಷ್ಟ್ರದ ಕುಡನೂರ
Read More News
T & CPrivacy PolicyContact Us