Download Now Banner

This browser does not support the video element.

ರಾಮನಗರ: ಬೈರಮಂಗಲದಲ್ಲಿ ಮುಂದುವರೆದ ರೈತರ ಧರಣಿ

Ramanagara, Ramanagara | Sep 13, 2025
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ಬೈರಮಂಗಲದ ರಾಮಮಂದಿರದ ಬಳಿ ಶನಿವಾರ ನೂರಾರು ರೈತರುಣ ರೈತ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿದ್ದರು. ನಮ್ಮ ಭೂಮಿ‌ ನಮ್ಮ‌ಹಕ್ಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Read More News
T & CPrivacy PolicyContact Us