Download Now Banner

This browser does not support the video element.

ಶ್ರೀನಿವಾಸಪುರ: ಕಾರು ಗ್ಲಾಸ್ ಹೊಡೆದು ತರಕಾರಿ ಮಂಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ೧೫ ಲಕ್ಷ ದೋಚಿದ ಖದೀಮರ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕಾಲೋನಿ ಗೇಟ್ ಬಳಿ ಘ

Srinivaspur, Kolar | Aug 25, 2025
ಕಾರು ಗ್ಲಾಸ್ ಹೊಡೆದು ತರಕಾರಿ ಮಂಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ೧೫ ಲಕ್ಷ ದೋಚಿದ ಖದೀಮರ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕಾಲೋನಿ ಗೇಟ್ ಬಳಿ ಘಟನೆ ನಡೆದಿದ್ದು ಕಲ್ಲೂರು ಗ್ರಾಮದ ಬಳಿ ಇರುವ ಎಲ್ ಎಸ್ ಎಂ ವೆಜಿಟೇಬಲ್ಸ್ ಮಾರ್ಕೆಟ್ ನಡೆಸುತ್ತಿರುವ ಲಿಂಗರಾಜು ರೈತರಿಗೆ ಹಣ ನೀಡಲು ಸ್ವಗ್ರಾಮ ವಕ್ಕಲೇರಿ ಸಮೀಪ ಮಾರ್ಕಂಡಪುರದಿಂದ ಹಣ ತರುತ್ತಿದ್ದ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡಳು ಕಾರು ನಿಲ್ಲಿಸಿದ್ದ ವೇಳೆ ಖದೀಮರ ಕಾರಿನ ಗ್ಲಾಸ್ ಒಡೆದಿದಾರೆ ಗ್ಲಾಸ್ ಒಡೆದ ಶಬ್ದ ಕೇಳಿ ಕಾರಿನ ಸಮೀಪ ಬಂzಗಾ ನನ್ನ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ಮಾಲಿಕ ತಿಳಿಸಿದ್ದು ಮಾಲೀಕನಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ
Read More News
T & CPrivacy PolicyContact Us