Download Now Banner

This browser does not support the video element.

ಚಿಕ್ಕಮಗಳೂರು: ನಿನ್ನೆ ಕುಸಿದ ಜಾಗದಲ್ಲೇ ಮತ್ತೆ ಭಾರೀ ಪ್ರಮಾಣದಲ್ಲಿ‌ ಕುಸಿದ ಗುಡ್ಡ.! ಮುಂಜಾಗ್ರತಾ ಕ್ರಮವಾಗಿ ರಸ್ತೆ ಬಂದ್.!

Chikkamagaluru, Chikkamagaluru | Sep 2, 2025
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಇನಾಂ ದತ್ತಾತ್ರೇಯ ಬಾ ಬಾಬು ಬುಡನ್ ಸ್ವಾಮಿ ದರ್ಗಾ ಗೆ ಹೋಗುವ ರಸ್ತೆಯಲ್ಲಿ ನಿನ್ನೆ ಸಂಜೆ ಗುಡ್ಡ ಕುಸಿತವಾಗಿದ್ದ ಜಾಗದಲ್ಲಿ ತಡರಾತ್ರಿ ಮತ್ತೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು ಮುಂಜಾಗ್ರತಾ ಕ್ರಮವಾಗಿ ಗಿರಿ ಭಾಗದ ರಸ್ತೆಯನ್ನು ಬಂದ್ ಮಾಡಲಾಗಿದೆ.
Read More News
T & CPrivacy PolicyContact Us