Download Now Banner

This browser does not support the video element.

ವಿಜಯಪುರ: ನಗರದ ಹೊರಭಾಗದ ಭೂತನಾಳ ಕೆರೆಯ ಬಳಿ ಕಡಿಮೆ ದರದಲ್ಲಿ ರೈತರಿಗೆ ಮುದ್ದು ಮೀನಿನ ಮರಿಗಳ ವಿತರಣೆ

Vijayapura, Vijayapura | Sep 1, 2025
ಪ್ರಧಾನಮಂತ್ರೀ ಮತ್ಸ್ಯ ಸಿಂಚಾಯಿ ಯೋಜನೆಯ ಜೊತೆಗ ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ ಸಮೃದ್ದಿ ಯೋಜನೆಯ ಸದುಪಯೋಗ ಪಡೆದುಕೊಂಡು, ವಿಜಯಪುರ ಜಿಲ್ಲೆಯಲ್ಲಿ ಮೀನುಮರಿ ಸಾಕಾಣಿಕೆಗೆ ರೈತರು ಮುಂದಾಗಿದ್ದಾರೆ. ರಿಯಾಯಿತಿ ದರದಲ್ಲಿ ರೈತರಿಗೆ ಮೀನುಗಾರಿಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೀನಿನ ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ. ವಿಜಯಪುರ ನಗರದ ಭೂತನಾಳದಲ್ಲಿ ಮೀನುಮರಿ ಸಾಕಾಣಿಕೆ ಕೇಂದ್ರದ ಮೂಲಕ ರೈತರಿಗೆರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ
Read More News
T & CPrivacy PolicyContact Us