Download Now Banner

This browser does not support the video element.

ವಿಜಯಪುರ: ಅಂಕಲಗಿ ಗ್ರಾಮದಲ್ಲಿ ಕಳಪೆ ಈರುಳ್ಳಿ ಬೀಜದಿಂದ ಬೆಳೆ ಹಾನಿ ಆರೋಪ ಸ್ಥಳಕ್ಕೆ ಕೃಷಿ ವಿಜ್ಞಾನಿಗಳು ಬೇಟಿ ಪರಿಶೀಲನೆ

Vijayapura, Vijayapura | Sep 4, 2025
ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಕಳಪೆ ಈರುಳ್ಳಿ ಬೀಜದಿಂದ ನಷ್ಟಗೊಂಡ ರೈತರ ಹೊಲಕ್ಕೆ ಗುರುವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ಕೃಷಿ ತೋಟಗಾರಿಕೆ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಿದರು. ಇತ್ತೀಚಿಗಷ್ಟೇ ಕಳಪೆ ಈರುಳ್ಳಿ ಬೀಜ ನೀಡಿದ ಹಿನ್ನೆಲೆ ಬೆಳೆಯುವ ಸಂಪೂರ್ಣವಾಗಿ ಹಾಳಾಗಿದೆ ಎಂದು ರೈತರು ಪ್ರತಿಭಟಿಸಿದರು. ಇನ್ನು ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸ್ಥಳಕ್ಕೆ ಆಗಮಿಸಿ ಸ್ಯಾಂಪಲ್ ಸಂಗ್ರಹಿಸಿದರು ಆದಷ್ಟು ಬೇಗ ವರದಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯ ನೀಡಿದರು. ಈ ಸಂದರ್ಭದಲ್ಲಿ ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Read More News
T & CPrivacy PolicyContact Us