Download Now Banner

This browser does not support the video element.

ಶೋರಾಪುರ: ಕಳ್ಳತನ ಆರೋಪಿ ಬಂಧನ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ, ನಗರದಲ್ಲಿ ಡಿವೈಎಸ್ಪಿ ಜಾವಿದ್ ಇನಾಮದಾರ್ ಮಾಹಿತಿ

Shorapur, Yadgir | Sep 1, 2025
ಕಳ್ಳತನ ಆರೋಪಿ ಬಂಧನ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೆರಾ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಳ್ಳತನವಾಗಿರುವ ಕುರಿತು ಸುರಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಧಿಕಾರಿ ಪೃತ್ವಿಕ್ ಶಂಕರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜಾವಿದ್ ಇನಾಮದಾರ್ ಮಾರ್ಗದರ್ಶನದಲ್ಲಿ ಸಿಪಿಐ ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆರೋಪಿತನಗಾಗಿ ಶೋಧಕರು ನಡೆಸಲಾಗಿತ್ತು ಸದ್ಯ ಪೊಲೀಸರು ಆರೋಪಿತನನ್ನೂ ಬಂದಿಸಿ ಲಕ್ಷಾಂತರ ರೂಪಾಯಿ
Read More News
T & CPrivacy PolicyContact Us