Download Now Banner

This browser does not support the video element.

ಕಲಬುರಗಿ: ಹಿಂದೂ ಸಮಾಜದ ಐಕ್ಯತೆಯ ಶವ'ಪೆಟ್ಟಿಗೆಗೆ ಸರ್ಕಾರದಿಂದ ಕೊನೆ ಮೊಳೆ ಜಡಿಯುವ ಕೆಲಸ: ನಗರದಲ್ಲಿ ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ

Kalaburagi, Kalaburagi | Sep 8, 2025
ಕಲಬುರಗಿ : ಜಾತಿ ಸಮೀಕ್ಷೆಯಲ್ಲಿ ಹಿಂದೂ ಒಳಪಂಗಡದಲ್ಲಿ ಕ್ರಿಶ್ಚಿಯನ್ ಹೆಸರು ನಮೂದಿಸಿರೋದಕ್ಕೆ ಆಂದೋಲ ಕರುಣೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.. ಈ ಬಗ್ಗೆ ಸೆ8 ರಂದು ಮಧ್ಯಾನ 1 ಗಂಟೆಗೆ ಕಲಬುರಗಿಯಲ್ಲಿ 20 ಕ್ಕೂ ಅಧಿಕ ಮಠಾಧೀಶರಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ‌‌ ಜಾತಿ-ಧರ್ಮಗಳ ಮಧ್ಯೆ ಜಗಳ ಹಚ್ಚುವುದರಲ್ಲಿ ಎತ್ತಿದ ಕೈ, ಹಿಂದೂ ಸಮಾಜ ಒಕ್ಕಲೆಬ್ಬಿಸಿ ಐಕ್ಯತೆಯ ಶವಪೆಟ್ಟಿಗೆಗೆ ಕೊನೆ ಮೊಳೆ ಜಡಿಯುವ ಕೆಲಸ ಈ ಸರ್ಕಾರ ಮಾಡ್ತಿದೆ ಅಂತಾ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು ‌
Read More News
T & CPrivacy PolicyContact Us