Download Now Banner

This browser does not support the video element.

ಮೊಳಕಾಲ್ಮುರು: ಭದ್ರಾಮೇಲ್ದಂಡೆ ಯೋಜನೆಯ ನೀರನ್ನು ನವೆಂಬರ್ ತಿಂಗಳ ಒಳಗಾಗಿ ತಾಲೂಕಿಗೆ ಹರಿಸುವುದು ಶತಃಸಿದ್ಧ:-ದೇವಸಮುದ್ರದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ

Molakalmuru, Chitradurga | Sep 11, 2025
*ಭದ್ರಾಮೇಲ್ದಂಡೆ ಯೋಜನೆಯ ನೀರನ್ನು ನವೆಂಬರ್ ತಿಂಗಳ ಒಳಗಾಗಿ ತಾಲೂಕಿಗೆ ಹರಿಸುವುದು ಶತಃಸಿದ್ಧ:-ಶಾಸಕ ಎನ್.ವೈ.ಗೋಪಾಲಕೃಷ್ಣ* ಭದ್ರಾಮೇಲ್ದಂಡೆ ಯೋಜನೆಯ ನೀರನ್ನು ನವೆಂಬರ್ ತಿಂಗಳ ಒಳಗಾಗಿ ತಾಲೂಕಿಗೆ ಹರಿಸುವುದು ಶತಃಸಿದ್ಧ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು. ತಾಲೂಕಿನ ದೇವಸಮುದ್ರ ಶ್ರೀ ಪರಮೇಶ್ವರಪ್ಪ ಚೌಕಿ ಮಠದ ಎದುರು ಏರ್ಪಡಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Read More News
T & CPrivacy PolicyContact Us