Download Now Banner

This browser does not support the video element.

ಭಾಲ್ಕಿ: ರೈಲು ಹಾಯ್ದು ಕುರಿಗಳ ಸಾವು ಪ್ರಕರಣ ಸಂತ್ರಸ್ತನಿಗೆ ₹5 ಲಕ್ಷ ಪರಿಹಾರ ನೀಡಿ: ಚಳಕಾಪುರದಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಅಧ್ಯಕ್ಷ ಸುಭಾಷ್

Bhalki, Bidar | Aug 24, 2025
ತಾಲೂಕಿನ ಕಟ್ಟಿತುಗಾಂವ ಬಳಿ ರೈಲು ಹಾಯ್ತು 40ಕ್ಕೂ ಅಧಿಕ ಕುರಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಬಡ ರೈತ ಗಾಬರಿಗೊಂಡಿದ್ದಾರೆ. ಉಪಜೀವನಕ್ಕೆ ಆಧಾರವಾಗಿದ್ದ ಕುರಿಗಳು ಮೃತಪಟ್ಟ ಕಾರಣ ಅವರಿಗೆ ಸಂಬಂಧಪಟ್ಟ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ರಾಜಕುಮಾರ್ ಮೈತ್ರಿ ಅವರಿಗೆ ಧೈರ್ಯ ಹೇಳಿ, ₹5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಸುಭಾಷ್ ಕೆನಾಡೆ ಆಗ್ರಹಿಸಿದರು.
Read More News
T & CPrivacy PolicyContact Us