Download Now Banner

This browser does not support the video element.

ಭದ್ರಾವತಿ: ಅರಳಿಕೊಪ್ಪ ಗ್ರಾಮದ ದೇವಸ್ಥಾನ ಅಭಿವೃದ್ಧಿಗೆ ₹2 ಲಕ್ಷ 18 ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಿದ ಶಾಸಕ ಬಿ.ಎಸ್ ಗಣೇಶ್

Bhadravati, Shimoga | Mar 16, 2024
ಭದ್ರಾವತಿ ತಾಲ್ಲೂಕು ಅರಳಿಕೊಪ್ಪ ಗ್ರಾಮದ ಸೇವಾಲಾಲ್ ಮರಿಯಮ್ಮ ದೇವಸ್ಥಾನದ ಅಭಿವೃದ್ಧಿಗೆ 2 ಲಕ್ಷ 18 ಸಾವಿರ ರೂ. ಮೊತ್ತದ ಚೆಕ್ ಶಾಸಕರು ವಿತರಿಸಿದರು. ಶನಿವಾರ ರಾತ್ರಿ ಅರಳಿಕೊಪ್ಪ ಗ್ರಾಮಸ್ಥರಿಗೆ ಚೆಕ್ ವಿತರಿಸಲಾಗಿದೆ.ಈ. ವೇಳೆ, ಕೆಆರ್‌ಐಡಿಎಲ್ ಅಧ್ಯಕ್ಷರಾದ ಬಿ.ಕೆ ಸಂಗಮೇಶ್ವರ್, ಮಾಜಿ ನಗರಸಭಾ ಉಪಾಧ್ಯಕ್ಷ ಚನ್ನಪ್ಪ, ಕಾಂಗ್ರೆಸ್ ಮುಖಂಡರು ಇದ್ದರು.
Read More News
T & CPrivacy PolicyContact Us