Download Now Banner

This browser does not support the video element.

ಶಿಕಾರಿಪುರ: ಅಂಬಾರಗೊಪ್ಪ ಕ್ರಾಸ್ ಬಳಿ ಭೀಕರ ಅಪಘಾತ: ಹಸೆಮಣೆ ಏರಬೇಕಿದ್ದ ಜೋಡಿ ಸ್ಥಳದಲ್ಲಿ ಸಾವು

Shikarpur, Shimoga | Sep 11, 2025
ಶಿಕಾರಿಪುರ ತಾಲೂಕಿನ ಅಂಬರಗುಪ್ಪ ಕ್ರಾಸ್ ಬಳಿ ಬೈಕ್ ಹಾಗೂ ಓಮಿನಿ ನಡುವೆ ಅಪಘಾತ ಸಂಭವಿಸಿ ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಸ್ಥಳದಲ್ಲಿಯೇ ಬುಧವಾರ ನಡೆದಿದ್ದು, ಗುರುವಾರ ಮಾಹಿತಿ ಲಭ್ಯವಾಗಿದೆ. ಮೃತರನ್ನ ಶಿಕಾರಿಪುರ ತಾಲೂಕಿನ ಮಟ್ಟಿಕೋಟೆಯ ರೇಖಾ(20), ತೊಗರ್ಸಿ ಸಮೀಪದ ಗಂಗೊಳ್ಳಿಯ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದ್ದು ಕಳೆದ ತಿಂಗಳು ರೇಖಾಹಾಗೂ ಬಸವನಗೌಡ ನಿಶ್ಚಿತಾರ್ಥ ನಡೆದಿತ್ತು ಮಳೆಯ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಲಾಗಿತ್ತು ಈಗ ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಇಬ್ಬರೂ ಮೃತಪಟ್ಟಿರುವುದು ಮನಕಲಕುವಂತಾಗಿದೆ.
Read More News
T & CPrivacy PolicyContact Us