Download Now Banner

This browser does not support the video element.

ಬಸವಕಲ್ಯಾಣ: ನಗರದ ಹೊಟೇಲ್, ಅಂಗಡಿ ಹಾಗೂ ಗ್ಯಾರೇಜ್'ಗಳ‌ ಮೇಲೆ‌ ಅಧಿಕಾರಿಗಳ ತಂಡ ದಾಳಿ; ನಾಲ್ಕು ಜನ‌ ಬಾಲ ಕಾರ್ಮಿಕರ ರಕ್ಷಣೆ

Basavakalyan, Bidar | Aug 30, 2025
ಬಸವಕಲ್ಯಾಣ: ನಗರದ ತ್ರಿಪುರಾಂತ, ತರಕಾರಿ ಮಾರುಕಟ್ಟೆ, ಪರ್ತಾಪೂರ ರಸ್ತೆಯಲ್ಲಿನ ಹೊಟೇಲ್, ಅಂಗಡಿ, ಗ್ಯಾರೇಜ್ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ, ನಾಲ್ಕು ಜನ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು. ಗ್ರೇಡ್-2 ತಹಶೀಲ್ದಾರ ತಹಶೀಲ್ದಾರ ರಮೇಶ ಬಾಬು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ್, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಅರ್ಜುನ್ ಸಿತಾಳಗೇರೆ, ಕಾರ್ಮಿಕ ಇಲಾಖೆ ನಿರೀಕ್ಷ ಸಂತೋಷ ಗಾಯಕವಾಡ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ವಿನೋದ ಕುರೆ ಮತ್ತು ನರಸಿಂಗ ಕರಾಳೆ ಸೇರಿದಂತೆ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ರೆಸ್ಮೆ ಇಲಾಖೆ, ನಗರಸಭೆ ‌ಸೇರಿದಂತೆ ವಿವಿಧ‌ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗ
Read More News
T & CPrivacy PolicyContact Us