ಈ ಬಾರಿ ನನ್ಮ ಹುಟ್ಟುಹಬ್ಬಕ್ಕೆ ಹಾರ ತುರಾಯಿ ಬೇಡ,ಆಡಂಬರ ಬೇಡ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ಅವರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರೆ.ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿರುವ ಅವರು,ಆಚರಣೆ ಸರಳವಾಗಿರಲಿ.ಆಡಂಬರದ ಅಚರಣೆಯಿಂದ ಕಾರ್ಯಕ್ರಮಗಳಿಗೆ ಸಮಯ ವ್ಯರ್ಥ ಆಗುತ್ತೆ , ಹಾಗೆ ಆಗೋದು ಬೇಡ ಶುಬ ಹಾರೈಸುವವರು ಪುಸ್ತಕ ಕೊಟ್ಟು ಶುಭ ಹಾರೈಸಿ ಎಂದು ಮನವಿ ಮಾಡಿ ಮಾತನಾಡಿದ್ದು ಹೀಗೆ.