Download Now Banner

This browser does not support the video element.

ಮುಧೋಳ: ನಗರದಲ್ಲಿ ಉಕ್ಕಿ ಹರಿಯುತ್ತಿರುವ ಘಟಪ್ರಭೆಯಲ್ಲಿ ಆಪೋಷಣೆಯಾದ ಯಾದವಾಡ ಸೇತುವೆ, ದೃಶ್ಯಾವಳಿಗಳು ಡ್ರೋಣ್ ಕಣ್ಣಲ್ಲಿ ಸೆರೆ

Mudhol, Bagalkot | Aug 25, 2025
ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಮಳೆ ಪರಿಣಾಮ. ಘಟಪ್ರಭಾ ನದಿಗೆ ಹರಿದು ಬಂದ ಅಪಾರ‌‌ ನೀರು.ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ.ದುಮ್ಮಿಕ್ಕಿ ಹರಿಯುತ್ತಿರುವ ಘಟಪ್ರಭಾ.ಮುಧೋಳ-ಯಾದವಾಡ ಸಂಪರ್ಕ ಸೇತುವೆ ಕಟ್. ಡ್ರೋಣ್ ಕ್ಯಾಮರಾದಲ್ಲಿ ನದಿ ಬೋರ್ಗರೆತ ಸೆರೆ. ಸೇತುವೆ ಮೇಲೆ ನದಿ ಹರಿದಿರುವುದು ಡ್ರೋಣ್ ನಲ್ಲಿ ಸೆರೆ.ಸಂಪೂರ್ಣ ಮುಳುಗಡೆಯಾಗಿರುವ ಸೇತುವೆ ಕ್ಯಾಮರಾ ಕಣ್ಣಲ್ಲಿ ರೆಕಾರ್ಡ್. ಬಾಗಲಕೋಟೆ ಜಿಲ್ಲೆಯ ಮುಧೋಳ ಬಳಿಯ ಸೇತುವೆ.
Read More News
T & CPrivacy PolicyContact Us