Download Now Banner

This browser does not support the video element.

ದೇವನಹಳ್ಳಿ: ರಾಹುಲ್ ಗಾಂಧಿಗೆ ರಾಜಕೀಯ ಮೆಚ್ಯುರಿಟಿ ಇಲ್ಲ: ನಗರದ ಏರ್ಪೋರ್ಟ್‌ನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್

Devanahalli, Bengaluru Rural | Aug 7, 2025
ದೇವನಹಳ್ಳಿ :ಲೋಕಸಭೆಯಲ್ಲಿ ಮತದಾನ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಆರೋಪ. ರಾಹುಲ್ ಗಾಂಧಿಗೆ ಇನ್ನೂ ರಾಜಕೀಯ ಮೆಚ್ಯುರಿಟಿ ಇಲ್ಲ ಎಂದ ಆರ್. ಅಶೋಕ್. ಕರ್ನಾಟಕ ಅವ್ಯವಹಾರ ಆಗಿದೆ ೧೩೬ ಸೀಟ್ ಪಡೆದು. ತೆಲಂಗಾಣದಲ್ಲೂ ಅವ್ಯವಹಾರ ಆಗಿದೆ ಅಲ್ಲಿ ಬೈ ಎಲೆಕ್ಷನ್ ಮಾಡ್ತೀರ..?. ಇವರಿಗೆ ಧಮ್ ಇದ್ದರೆ ಇಲ್ಲಿ ಎಲೆಕ್ಷನ್ ಮಾಡಲಿ ನೋಡೋ
Read More News
T & CPrivacy PolicyContact Us