Install App
sbkarwar
This browser does not support the video element.
ಹೊನ್ನಾವರ: ಹೊಸಾಕುಳಿಯ ಉಮಾ ಮಹೇಶ್ವರ ದೇವರ ರುದ್ರಹೋಮದಲ್ಲಿ ಶಾಸಕ ದಿನಕರ್ ಶೆಟ್ಟಿ ಭಾಗಿ
Honavar, Uttara Kannada | Aug 23, 2025
ಹೊಸಾಕುಳಿಯ ಶ್ರೀ ಉಮಾ ಮಹೇಶ್ವರ ದೇವರ ದೇವಸ್ಥಾನದಲ್ಲಿ ರುದ್ರ ಹೋಮ ಹಾಗೂ ವಾರ್ಷಿಕ ಪೂಜೆಯ ಧಾರ್ಮಿಕ ಕಾರ್ಯಕ್ರಮ ಶನಿವಾರ ನಡೆಯಿತು. ಶನಿವಾರ ಸಂಜೆ 4.30ಕ್ಕೆ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಈ ವೇಳೆ ದೇವರ ದರ್ಶನವನ್ನು ಶಾಸಕರು ಪಡೆದುಕೊಂಡು
Share
Read More News
T & C
Privacy Policy
Contact Us
Your browser does not support JavaScript!