Download Now Banner

This browser does not support the video element.

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಅರ್ಬನ ಕೋ ಆಪ್ ರೇಟಿವ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ 13 ಜನ ನಿರ್ದೇಶಕರು ಅವಿರೋಧ ಆಯ್ಕೆ

Koppal, Koppal | Sep 8, 2025
ಶ್ರೀ ಗವಿಸಿದ್ಧೇಶ್ವರ ಅರ್ಬನ ಕೋ ಆಪ್ ರೇಟಿವ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ಸೆಪ್ಟೆಂಬರ್ 08 ಮಧ್ಯಾಹ್ನ 3-00 ಗಂಟೆಗೆ ಘೋಷಣೆ ಮಾಡಿದ್ದಾರೆ ಗವಿಸಿದ್ದಪ್ಪ ತಂ. ಚನ್ನಬಸಪ್ಪ ತಳಕಲ್ ಮಲ್ಲಿಕಾರ್ಜುನ ತಂ. ಶಿವನಗೌಡ ಪಾಟೀಲ್ ಮುದ್ದಾಬಳ್ಳಿ ವಿಶ್ವನಾಥ ಗಂ. ಗುರುಶಾಂತಪ್ಪ ಅಗಡಿ. ಬಾಬಾ ತಂ. ಹನೀಫ್‌ಸಾಬ ಅರಗಂಜಿ. ರಮೇಶ ತಂ. ಮಲ್ಲಪ್ಪ ಕವಲೂರ. ಶ್ರೀಶೈಲಪ್ಪ ತಂ, ಬಸಪ್ಪ ಅಂಗಡಿ. ಬಸಯ್ಯ ತಂ. ಶಿವಾನಂದಯ್ಯ ಹಿರೇಮಠ. ನಾಗರಾಜ ಆಯ್ಕೆ
Read More News
T & CPrivacy PolicyContact Us