Download Now Banner

This browser does not support the video element.

ಕೆ.ಜಿ.ಎಫ್: ಅಲ್ಪಸಂಖ್ಯಾತರ ಅಭಿರುದ್ದಿಗೆ ಸರ್ಕಾರ ಮುಂದಾಗುತ್ತದೆ : ಬೇತಮಂಗಲದಲ್ಲಿ ಶಾಸಕ ರೂಪಕಲಾ ಶಶಿಧರ್

KGF, Kolar | Sep 2, 2025
ಅಲ್ಪಸಂಖ್ಯಾತರ ನೆರವಿಗೆ ಸರ್ಕಾರ ಮುಂದಾಗುತ್ತದೆ : ಬೇತಮಂಗಲದಲ್ಲಿ ಶಾಸಕ ರೂಪಕಲಾ ಶಶಿಧರ್ ಮಂಗಳ ಮಧ್ಯಾಹ್ನ 2 ಗಂಟೆಯಲ್ಲಿ ಶಾಸಕಿ ರೂಪಕಲಾ ಎಂ ಶಶಿಧರ್ ರವರು ಬೇತಮಂಗಲದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿರುವ ಅವರು ಇಡೀ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮುಖಾಂತರ ಅಲ್ಪ ಸಂಖ್ಯಾತರು ನೆಲೆಸಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ರೂ 5.00 ಕೋಟಿ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಬೇತಮಂಗಲ ಪಟ್ಟಣದಲ್ಲಿ ರೂ.30.00 ಲಕ್ಷ ಅನುದಾನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂ
Read More News
T & CPrivacy PolicyContact Us